Neer Dose Karnataka
Take a fresh look at your lifestyle.

Kannada News: ವಿಜಯ್ ಹಾಗೂ ರಶ್ಮಿಕಾ ಸಂಬಂಧ ಹೀಗೆ ಮುಂದುವರೆದರೆ ಏನಾಗುತ್ತದೆ ಅಂತೇ ಗೊತ್ತೇ?? ಷಾಕಿಂಗ್ ಹೇಳಿಕೆ ಕೊಟ್ಟ ವೇಣು ಸ್ವಾಮಿ. ಏನಾಗುತ್ತದೆ ಗೊತ್ತೇ??

Kannada News: ನಟಿ ರಶ್ಮಿಕಾ ಮಂದಣ್ಣ ಅವರು ಸೀಕ್ರೆಟ್ ರೀಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ವಿಚಾರದಿಂದ ಸುದ್ದಿಯಾಗುತ್ತಲೇ ಇದೆ. ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರ ಜೊತೆಗೆ ರೀಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ವಿಚಾರ ಸದ್ದು ಮಾಡುತ್ತಲೇ ಇದೆ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವುದು, ಜೊತೆಯಾಗಿ ವಿದೇಶಕ್ಕೆ ಟ್ರಿಪ್ ಗೆ ಹೋಗುವುದು, ಇದೆಲ್ಲವನ್ನು ನೋಡಿರುವ ನೆಟ್ಟಿಗರು, ಈ ಜೋಡಿ ಶೀಘ್ರವೇ ಮದುವೆ ಆಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಇದೀಗ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರು ಇವರಿಬ್ಬರ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ನಟಿ ರಶ್ಮಿಕಾ ಅವರ ಕೆರಿಯರ್ ವಿಚಾರ ತೆಗೆದುಕೊಂಡರೆ, ಅವರು ಹೆಚ್ಚು ವಿವಾದಗಳಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಲ್ಲಿ ರಶ್ಮಿಕಾ ಅಭಿನಯಿಸಿದ ಮೊದಲ ಸಿನಿಮಾ ಗುಡ್ ಬೈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು. ಇತ್ತ ರಶ್ಮಿಕಾ ಅವರು ಕೊಡುವ ಹೇಳಿಕೆಗಳೆಲ್ಲವು ವಿವಾದಕ್ಕೆ ಕಾರಣವಾಗುತ್ತಿದೆ. ಕನ್ನಡ ಚಿತ್ರರಂಗದಿಂದ ರಶ್ಮಿಕಾ ಅವರನ್ನು ಬ್ಯಾನ್ ಮಾಡಬೇಕು ಎಂದು ಕನ್ನಡ ಸಿನಿಪ್ರಿಯರು ಆಗ್ರಹ ವ್ಯಕ್ತಪಡಿಸಿದ್ದರು. ವೇಣು ಸ್ವಾಮಿ ಅವರು ಇದರ ಬಗ್ಗೆ ಮಾತನಾಡಿ, ಇದೆಲ್ಲವೂ ಆಗಲು ಕಾರಣ ವಿಜಯ್ ದೇವರಕೊಂಡ ಜೊತೆಗಿನ ಸಂಬಂಧ ಎಂದು ಹೇಳಿದ್ದಾರೆ.. ಇದನ್ನು ಓದಿ..Kannada News: ನೇರವಾಗಿ ದರ್ಶನ್ ಗೆ ವಯಸ್ಸಾಗಿದೆ ಎಂದವರಿಗೆ ಷಾಕಿಂಗ್ ಪ್ರತಿಕ್ರಿಯೆ ಕೊಟ್ಟ ವಿಜಯ ಲಕ್ಷ್ಮಿ ರವರು ಹೇಳಿದ್ದೇನು ಗೊತ್ತೇ??

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರ ಜಾತಕದ ಪ್ರಕಾರ ಇವರಿಬ್ಬರು ಜೊತೆಯಾಗಿದ್ದರೆ, ಇದೇ ರೀತಿ ಆಗುತ್ತದೆ, ರಶ್ಮಿಕಾ ಮಂದಣ್ಣ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಇನ್ನು ಕೆಲವೇ ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ಅವರು ರಾಜಕೀಯ ಪ್ರವೇಶ ಮಾಡುತ್ತಾರೆ ಎಂದು ಕೂಡ ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯ ಕೇಳಿ ರಶ್ಮಿಕಾ ಅವರ ಅಭಿಮಾನಿಗಳು ಮಾತ್ರ ಶಾಕ್ ಆಗಿದ್ದಾರೆ. ಏಕೆಂದರೆ ಸೆಲೆಬ್ರಿಟಿಗಳ ವಿಚಾರದಲ್ಲಿ ವೇಣು ಸ್ವಾಮಿ ಅವರು ನುಡಿದಿರುವ ಎಲ್ಲಾ ಭವಿಷ್ಯವು ನಿಜವಾಗಿದೆ. ರಶ್ಮಿಕಾ ಅವರ ಕೆರಿಯರ್ ವಿಚಾರಕ್ಕೆ ಬರುವುದಾದರೆ, ಅಲ್ಲು ಅರ್ಜುನ್ ಅವರ ಪುಷ್ಪ2, ರಣಬೀರ್ ಕಪೂರ್ ಅವರ ಅನಿಮಲ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ರಶ್ಮಿಕಾ. ಇದನ್ನು ಓದಿ..Shrirastu Shubhamastu: ದತ್ತಣ್ಣ ಪಾತ್ರಮಾಡಲು ವೆಂಕಟ್ ರಾವ್ ರವರಿಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ಇಷ್ಟು ಕಡಿಮೇನಾ?

Comments are closed.