Neer Dose Karnataka
Take a fresh look at your lifestyle.

Kannada News: ನೇರವಾಗಿ ದರ್ಶನ್ ಗೆ ವಯಸ್ಸಾಗಿದೆ ಎಂದವರಿಗೆ ಷಾಕಿಂಗ್ ಪ್ರತಿಕ್ರಿಯೆ ಕೊಟ್ಟ ವಿಜಯ ಲಕ್ಷ್ಮಿ ರವರು ಹೇಳಿದ್ದೇನು ಗೊತ್ತೇ??

Kannada News: ನಟ ದರ್ಶನ್ ಅವರು ಇಂದು ಕನ್ನಡ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇರುವ ಮಾಸ್ ಹೀರೋ. ದರ್ಶನ್ ಅವರ ಸಿನಿಮಾ ಬಿಡುಗಡೆ ಆದರೆ ಅಭಿಮಾನಿಗಳಲ್ಲಿ ಅದೆಷ್ಟು ಆಸಕ್ತಿ ಕುತೂಹಲ ಇರುತ್ತದೆ ಎಂದು ಎಲ್ಲರಿಗು ಗೊತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಕ್ರಾಂತಿ ಸಿನಿಮಾ 100 ಕೋಟಿ ಕ್ಲಬ್ ಸೇರಿ ಹೊಸ ಸಾಧನೆ ಮಾಡಿದೆ. ತೆರೆಮೇಲೆ ಡಿಬಾಸ್ ದರ್ಶನ್ ಅವರು ಅದ್ಭುತವಾಗಿ ಅಭಿನಯಿಸಿ, ಬಹಳ ಚೆನ್ನಾಗಿ ಕಾಣಿಸುತ್ತಾರೆ. ಆದರೆ ಮೇಕಪ್ ಇಲ್ಲದೆ ದರ್ಶನ್ ಅವರನ್ನು ನೋಡಲು ಆಗುತ್ತಿಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದರ್ಶನ್ ಅವರು ಕಳೆಗುಂದುತ್ತಿದ್ದಾರೆ, ಅವರ ಕೂದಲು ಉದುರುತ್ತಿದೆ, ಮೇಕಪ್ ಇಲ್ಲದೆ ನಾರ್ಮಲ್ ಆಗಿ ದರ್ಶನ್ ಅವರನ್ನು ನೋಡಿದರೆ ಅವರೇ ಎಂದು ಗೊತ್ತಾಗುವುದು ಕಷ್ಟವೇ ಎಂದು ಅವರ ಅಭಿಮಾನಿಗಳು ಕೂಡ ಬೇಸರ ಪಟ್ಟುಕೊಳ್ಳುತ್ತಿದ್ದಾರೆ. ಇನ್ನು ಇದೇ ಕಾರಣಕ್ಕೆ ದರ್ಶನ್ ಅವರು ಟ್ರೋಲ್ ಸಹ ಆಗಿದ್ದಾರೆ. ಆದರೆ ದರ್ಶನ್ ಅವರು ಈ ರೀತಿ ಕಾಣಿಸಲು ಕಾರಣ, ಕೆಲವು ತಿಂಗಳುಗಳಿಂದ ದರ್ಶನ್ ಅವರು ಬಿಡುವೆ ಇಲ್ಲದೆ ಕ್ರಾಂತಿ ಸಿನಿಮಾ ಪ್ರೊಮೋಷನ್ ನಲ್ಲಿ ಪಾಲ್ಗೊಂಡಿದ್ದರು, ಆ ಸಮಯದಲ್ಲಿ ಅವರ ಡಯೆಟ್ ಬಗ್ಗೆ ಅಥವಾ ಇನ್ಯಾವುದರ ಬಗ್ಗೆ ಕೂಡ ಅವರು ಗಮನ ಕೊಡೋದಕ್ಕೆ ಆಗಿಲ್ಲ. ಸಂದರ್ಶನದಲ್ಲಿ ಸಹ.. ಇದನ್ನು ಓದಿ..Kannada News: ಸುಂದರಿ ರಾಕುಲ್ ಜೀವನವನ್ನು ಅಂತ್ಯಗೊಳಿಸಿದ ತೆಲುಗು ಖ್ಯಾತ ನಟ ನಾಗಾರ್ಜುನ: ಅಂದು ಮಾಡಿದ್ದೇನು ಗೊತ್ತೇ?? ನಾಗಾರ್ಜುನ ಚಿಕ್ಕ ಹುಡುಗಿ ಎಂದು ನೋಡದೆ ಮಾಡಿದ್ದು ಸರೀನಾ?.

ಶೂಟಿಂಗ್ ಇಲ್ಲದೆ ಇದ್ದಾಗ ನಾನು ಹೇಗಿರುತ್ತೇನೋ ಅದೇ ರೀತಿ ತೋರಿಸಿಕೊಳ್ಳೋಕೆ ಇಷ್ಟ ಎಂದು ಹೇಳಿದ್ದರು. ಹಾಗಾಗಿ ದರ್ಶನ್ ಅವರಿಗೆ ಈಗ ಉತ್ತರ ಸಿಕ್ಕಿದೆ. ದರ್ಶನ್ ಅವದ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಇದರ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ಸ್ಟೋರಿ ಶೇರ್ ಮಾಡಿದ್ದು, “ಒಬ್ಬ ವ್ಯಕ್ತಿಯ ಮುಖಕ್ಕೆ ಬೆಲೆ ಕೊಡಬೇಡಿ, ಅವರ ವ್ಯಕ್ತಿತ್ವಕ್ಕೆ ಬೆಲೆ ಕೊಡಿ” ಎಂದು ಶೇರ್ ಮಾಡಿದ್ದು. ಇದರ ಅರ್ಥ ಏನು ಎನ್ನುವುದು ಈಗ ಗೊತ್ತಾಗಿದೆ. ದರ್ಶನ್ ಅವರಿಗೆ ಈಗ 45 ವರ್ಷ ಆಗಿದ್ದರು ಸಹ, ಅವರು ಬಹಳ ವೆಲ್ ಬಿಲ್ಟ್ ಆಗಿ, ಸಿಕ್ಸ್ ಪ್ಯಾಕ್ ಅನ್ನು ಸಹ ಮೇನ್ ಟೇನ್ ಮಾಡುತ್ತಿದ್ದಾರೆ. ಈಗ ಕ್ರಾಂತಿ ಸಿನಿಮಾ ಸಕ್ಸಸ್ ಕಂಡಿದ್ದು, ಮುಂದಿನ ದಿನಗಳಲ್ಲಿ ಡಿಬಾಸ್ ದರ್ಶನ್ ಅವರು ತಮ್ಮ ಬಗ್ಗೆ ಗಮನ ಕೊಟ್ಟು ಇನ್ನು ಹ್ಯಾಂಡ್ಸಮ್ ಆಗುತ್ತಾರೆ ಎನ್ನುವುದಲ್ಲಿ ಸಂಶಯ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Shrirastu Shubhamastu: ದತ್ತಣ್ಣ ಪಾತ್ರಮಾಡಲು ವೆಂಕಟ್ ರಾವ್ ರವರಿಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ಇಷ್ಟು ಕಡಿಮೇನಾ?

Comments are closed.