Neer Dose Karnataka
Take a fresh look at your lifestyle.

Kannada Astrology: ಅಪ್ಪಿ ತಪ್ಪಿಯೂ ಈ ಎರಡು ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ತೆಗೆದು ಹಾಕುತ್ತಿರಿ. ಶೇಕಡಾ 99 % ಜನ ಮಾಡುವ ತಪ್ಪು ಯಾವುದು ಗೊತ್ತೇ?

Kannada Astrology: ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಹಾಗೆ ನಾವು ಮನೆಯಲ್ಲಿ ಶಾಂತಿ, ನೆಮ್ಮದಿ, ಐಶ್ವರ್ಯ ಇದೆಲ್ಲವನ್ನು ಪಡೆಯಲು ಮನೆಯಲ್ಲಿ ಕೆಲವು ವಸ್ತುಗಳನ್ನು ತಂದರೆ ಸಾಕು, ಎಲ್ಲವೂ ವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡಬಾರದು, ಒಂದು ವೇಳೆ ಆ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಸಂಸಾರವೇ ಹಾಳಾಗಿ ಹೋಗುತ್ತದೆ ಎಂದು ಹೇಳುತ್ತಾರೆ, ಆ ಎರಡು ವಸ್ತುಗಳಿಂದ ನಿಮ್ಮ ಮನೆಯ ನೆಮ್ಮದಿಯೇ ಹಾಳಾಗಿಹೋಗಬಹುದು. ಹಾಗಾದರೆ ಮನೆಯಲ್ಲಿ ಇಡಬಾರದು ಎಂದು ಹೇಳುವಂಥ ಈ ವಸ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಸಾಲಿಗ್ರಾಮ :- ಇದು ಬಹಳ ವಿಶೇಷವಾದ ಮತ್ತು ಅಪರೂಪದ ಮತ್ತು ಅದೃಷ್ಟವಾದ ಕಲ್ಲು, ಪೂಜೆಗಳಲ್ಲಿ ಈ ಕಲ್ಲನ್ನು ಬಳಸಲಾಗುತ್ತದೆ. ಸಾಲಿಗ್ರಾಮವನ್ನು ಯಾವ ರೀತಿ ಕ್ರಮಬದ್ಧವಾಗಿ ನೋಡಿಕೊಳ್ಳಬೇಕು ಎನ್ನುವುದು ಗೊತ್ತಿರಬೇಕು. ಹಾಗಿದ್ದರೆ ಮಾತ್ರ ಇದನ್ನು ಮನೆಗೆ ತರಬಹುದು, ಒಂದು ವೇಳೆ ಗೊತ್ತಿಲ್ಲದ ಹೋದರೆ, ಅದನ್ನು ನೋಡಿಕೊಳ್ಳುವುದು ಹೇಗೆ ಎಂದು ಗೊತ್ತಿಲ್ಲದೆ ಹೋದರೆ, ಸಾಲಿಗ್ರಾಮ ಒಳ್ಳೆಯ ತರವುದಿಲ್ಲ ಬದಲಾಗಿ ವಿರುದ್ಧ ಫಲಗಳನ್ನೇ ನೀಡುತ್ತದೆ. ಈ ಕಾರಣಕ್ಕೆ ಸಾಲಿಗ್ರಾಮವನ್ನು ಮನೆಗೆ ತರದೇ ಇರುವುದೇ ಒಳ್ಳೆಯದು ಎಂದು ಹೇಳುತ್ತಾರೆ, ಇಲ್ಲದೆ ಹೋದರೆ ನಿಮಗೆ ತೊಂದರೆ ಹೆಚ್ಚಾಗಬಹುದು. ಇದನ್ನು ಓದಿ..Kannada Astrology: ಮಹಾಶಿವರಾತ್ರಿಯ ದಿನ ಈ ಚಿಕ್ಕ ಕೆಲಸ ಮಾಡಿ ಸಾಕು, ಜೀವನದಲ್ಲಿ ಹಣ, ಸಂತೋಷ ಎಲ್ಲವೂ ನಿಮ್ಮದಾಗುತ್ತದೆ. ಹೇಳಿ ಹರ ಹರ ಮಹಾದೇವ

ಏಕಮುಖಿ ರುದ್ರಾಕ್ಷಿ :- ಅದೃಷ್ಟ ಪಡೆಯುವ ಸಲುವಾಗಿ ಏಕಮುಖಿ ರುದ್ರಾಕ್ಷಿಯನ್ನು ಧರಿಸುತ್ತಾರೆ. ಬಹಳಷ್ಟು ಜನರು ಏಕಮುಖಿ ರುದ್ರಾಕ್ಷಿ ಧರಿಸುವುದನ್ನು ನೋಡಿರುತ್ತೀವಿ, ಬದುಕಿನಲ್ಲಿ ಒಂದೇ ಒಂದು ವಿಚಾರಕ್ಕೆ ಗುರಿ ಇದ್ದರೆ ಮಾತ್ರ ಈ ಏಕಮುಖಿ ರುದ್ರಾಕ್ಷಿಯನ್ನು ಧರಿಸಬೇಕು ಎಂದು ಹೇಳುತ್ತಾರೆ. ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಗುರಿಗಳ ಕಡೆಗೆ ಕೆಲಸ ಮಾಡುತ್ತಿದ್ದರೆ, ಈ ಏಕಮುಖ ರುದ್ರಾಕ್ಷಿಯನ್ನು ತರದೆ ಇರುವುದು ಅಥವಾ ಧರಿಸದೆ ಇರುವುದೇ ಒಳ್ಳೆಯದು. ಒಂದು ವೇಳೆ ಹೀಗೆ ಮಾಡಿದರೆ ನಿಮಗೆ ನಷ್ಟವಾಗುತ್ತದೆ. ಈ ಲೋಕದ ವಸ್ತುಗಳ ಬಗ್ಗೆ ಅಲ್ಲದೆ, ದೇವರ ಬಗ್ಗೆ ಹುಡುಕಾಟ ನಡೆಸುತ್ತಿರುವಾಗ ಮಾತ್ರ ಏಕಮುಖಿ ರುದ್ರಾಕ್ಷಿ ಧರಿಸುವುದು ಒಳ್ಳೆಯದು ಎಂದು ಹೇಳುತ್ತಾರೆ, ಇಲ್ಲದೆ ಹೋದರೆ ಅನೇಕ ಬೇರೆ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗಿ ಬರಬಹುದು. ಇದನ್ನು ಓದಿ..Kannada Astrology: 12 ವರ್ಷಗಳ ನಂತರ ಸೃಷ್ಟಿಯಾಗುತ್ತಿದೆ ಗುರು ಹಾಗೂ ಸೂರ್ಯ ಸಂಯೋಗ: ಇಬ್ಬರು ಒಟ್ಟಾಗಿ ಹಣ ನೀಡುವುದು ಯಾವ ರಾಶಿಗಳಿಗೆ ಗೊತ್ತೇ?

Comments are closed.