Neer Dose Karnataka
Take a fresh look at your lifestyle.

Kannada News: ದರ್ಶನ್ ಜೊತೆ ಹೊಸ ಸಿನಿಮಾದಲ್ಲಿ ನಟನೆ ಮಾಡಲು ಮಾಲಶ್ರೀ ಮಗಳಿಗೆ ಕೊಡುತ್ತಿರುವ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ??

Kannada News: ಡಿಬಾಸ್ ದರ್ಶನ್ (Darshan) ಅವರ ಸಿನಿಮಾ ಎಂದರೆ ಅಭಿಮಾನಿಗಳಿಗೆ ಇಷ್ಟ ಆಗುವಂತ ಮಾಸ್ ಅಂಶಗಳು ಆ ಸಿನಿಮಾದಲ್ಲಿ ಇರಲೇಬೇಕು. ದರ್ಶನ್ ಅವರ ಕ್ರಾಂತಿ ಸಿನಿಮಾ ಕಳೆದ ತಿಂಗಳು ಬಿಡುಗಡೆಯಾಗಿ, 100 ಕೋಟಿ ಹಣಗಳಿಕೆ ಮಾಡಿತು. ಈ ಸಿನಿಮಾ ನಂತರ ದರ್ಶನ್ ಅವರು ತರುಣ್ ಸುಧೀರ್ (Tarun Sudhir) ಅವರೊಡನೆ ಮತ್ತೊಂದು ಸಿನಿಮಾ ಮಾಡುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಹೊಸ ಅಪ್ಡೇಟ್ಸ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ದರ್ಶನ್ ಅವರ ಹುಟ್ಟುಹಬ್ಬದಂದು ಭರ್ಜರಿ ಅಪ್ಡೇಟ್ಸ್ ಸಿಕ್ಕಿತು.

ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬದ ದಿನ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಎರಡು ಕೂಡ ಬಿಡುಗಡೆಯಾಯಿತು. ಈ ಸಿನಿಮಾಗೆ ಕಾಟೇರ (Katera) ಎಂದು ಹೆಸರು ಇಡಲಾಗಿದ್ದು, 70ರ ದಶಕದಲ್ಲಿ ನಡೆಯುವ ಕಥೆ ಇದಾಗಿದೆ. ನೈಜ ಘಟನೆಗಳನ್ನು ಆಧರಿಸಿ ಮಾಡಿರುವ ಕಥೆ ಆಗಿದ್ದು, ಫಸ್ಟ್ ಲುಕ್ ಟೀಸರ್ ನಲ್ಲಿ ಡಿಬಾಸ್ ಅವರು ಹೇಳಿರುವ ಮಾಸ್ ಡೈಲಾಗ್ಸ್ ಸಿನಿಪ್ರಿಯರ ಮನ ಗೆದ್ದಿದೆ. ನಟ ದರ್ಶನ್ ಅವರ ಅಭಿಮಾನಿಗಳು ಈಗ ಕಾಟೇರಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲೂ ಬಹಳಷ್ಟು ವಿಶೇಷತೆಗಳಿವೆ, ಇಲ್ಲರ ಆಕರ್ಷಣೆಗೆ ಒಳಗಾಗಿರುವುದು ಸಿನಿಮಾ ನಾಯಕಿ ರಾಧನಾ ರಾಮ್. ಇದನ್ನು ಓದಿ..Kannada News: ಮಗು ಹೇಗೆ ಆಗುತ್ತದೆ? ಮಂಚಕ್ಕೆ ಹತ್ತಿರ ಇರಬೇಕು ಅಲ್ಲವೇ? ಎಲ್ಲವನ್ನು ಬಿಚ್ಚಿಟ್ಟ ನಟಿ ರಶ್ಮಿ. ಹೇಳಿದ್ದೇನು ಗೊತ್ತೇ?? ಶಾಕ್ ಆಗಿ ಎಗರಿದ ಪಡ್ಡೆ ಹುಡುಗರು.

ಸ್ಯಾಂಡಲ್ ವುಡ್ ನ ಕನಸಿನ ರಾಣಿ ಮಾಲಾಶ್ರೀ (Malashree) ಮತ್ತು ನಿರ್ಮಾಪಕ ರಾಮು (Ramu) ಅವರ ಮಗಳು ರಾಧನಾ ರಾಮ್ (Radhana Ram) ಅವರು ಈ ಸಿನಿಮಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ರಾಧನಾ ಅವರಿಗೆ ಮೊದಲ ಸಿನಿಮಾ, ಮೊದಲ ಅವಕಾಶದಲ್ಲೇ ದರ್ಶನ್ ಅವರಂತಹ ದೊಡ್ಡ ಸ್ಟಾರ್ ನಟ ಹಾಗೂ ರಾಕ್ ಲೈನ್ ವೆಂಕಟೇಶ್ ಅವರಂತಹ ದೊಡ್ಡ ಬ್ಯಾನರ್ ಮೂಲಕ ಲಾಂಚ್ ಆಗುತ್ತಿರುವುದು ಆಕೆಯ ಅದೃಷ್ಟ ಎಂದೇ ಎಲ್ಲರೂ ಹೇಳುತ್ತಿದ್ದಾರೆ. ಇನ್ನು ಈ ಸಿನಿಮಾಗೆ ರಾಧನಾ ರಾಮ್ ಅವರಿಗೆ ಕೊಡುತ್ತಿರುವ ಸಂಭಾವನೆ ಎಷ್ಟು ಎನ್ನುವ ಬಗ್ಗೆ ಚರ್ಚೆ ಆಗುತ್ತಿದ್ದು, ಮೊದಲ ಸಿನಿಮಾದಲ್ಲೇ ಇವರಿಗೆ ಬರೋಬ್ಬರಿ 40 ಲಕ್ಷ ರೂಪಾಯಿ ಸಂಭಾವನೆ ಕೊಡಲಾಗುತ್ತಿದೆ. ಹೊಸ ನಾಯಕಿಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಒಂದು ರೀತಿ ದಾಖಲೆಯೇ ಎನ್ನುತ್ತಿದೆ ಸ್ಯಾಂಡಲ್ ವುಡ್ ಮೂಲಗಳು. ಇದನ್ನು ಓದಿ..Kannada News: ಬಿಗ್ ನ್ಯೂಸ್: ಸಂಭಾವನೆ ಇಲ್ಲದೆ ಸಿನಿಮಾ ಮಾಡಲು ಮುಂದಾದ ಪ್ರಭಾಸ್. ಆದರೆ ಯಾಕೆ ಈ ಗಟ್ಟಿ ನಿರ್ಧಾರ ಗೊತ್ತೆ? ತಿಳಿದರೆ ಶಾಕ್ ಆಗ್ತೀರಾ.

Comments are closed.