Neer Dose Karnataka
Take a fresh look at your lifestyle.

Film News: ಅಂದು ದರ್ಶನ್ ಗೆ ಚಪ್ಪಲಿ ಎಸೆದಿದ್ದ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತೇ? ತಿಳಿದರೆ…

Film News: ಡಿಬಾಸ್ ದರ್ಶನ್ ಅವರ ಕ್ರಾಂತಿ ಸಿನಿಮಾ ಭಾರಿ ನಿರೀಕ್ಷೆ ಸೃಷ್ಟಿಸಿತ್ತು, ಈ ಸಿನಿಮಾಗಾಗಿ ದರ್ಶನ್ ಅವರು ಇಡೀ ರಾಜ್ಯದಲ್ಲಿ ಪ್ರಚಾರ ಮಾಡಿದ್ದರು. ಕ್ರಾಂತಿ ಸಿನಿಮಾ ಜನವರಿ 26ರಂದು ಬಿಡುಗಡೆಯಾಗಿ ದೊಡ್ಡ ಹಿರ್ ಎನ್ನಿಸಿಕೊಂಡಿದೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದರು ಸಹ, ಹಣಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಕ್ರಾಂತಿ ಸಿನಿಮಾ ದಾಖಲೆಯ ಹಣಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಗಿಂತ ಮೊದಲು, ಹೊಸಪೇಟೆಯಲ್ಲಿ ನಡೆದ ಘಟನೆ ಎಲ್ಲರಿಗೂ ಗೊತ್ತಿದೆ.

ಆ ಒಂದು ಘಟನೆ ನಟ ದರ್ಶನ್ ಮತ್ತು ನಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳ ನಡುವೆ ಕೋಲಾಹಲವನ್ನೇ ಸೃಷ್ಟಿಸಿತ್ತು. ಈ ರೀತಿಯ ಘಟನೆ ನಡೆದ ಹೊಸಪೇಟೆಯಲ್ಲಿ ದರ್ಶನ್ ಅವರ ಕ್ರಾಂತಿ ಸಿನಿಮಾ ಕಲೆಕ್ಷನ್ ಹೇಗಿದೆ ಎಂದು ಎಲ್ಲರಲ್ಲೂ ಕುತೂಹಲ ಶುರುವಾಗಿದೆ. ಕ್ರಾಂತಿ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು, ಇನ್ನು ಥಿಯೇಟರ್ ನಲ್ಲಿ ಕಮಾಲ್ ಮಾಡುತ್ತಿರುವಾಗಲೇ ಕ್ರಾಂತಿ ಸಿನಿಮಾ ಓಟಿಟಿ ಗು ಕಾಲಿಟ್ಟಿದೆ. ಅಮೆಜಾನ್ ಪ್ರೈಮ್ ನಲ್ಲಿ ಕ್ರಾಂತಿ ಸಿನಿಮಾ ಸ್ಟ್ರೀಮ್ ಆಗುತ್ತಿದೆ. ಇದನ್ನು ಓದಿ..Film News: ಈ ಪುಟ್ಟ ಬಾಲಕಿ ಯಾರು ಗೊತ್ತಾ? ದೇಶವನ್ನೇ ಬೆಣ್ಣೆಯಂತಹ ಅಂದದ ಮೂಲಕ ದೇಶವನ್ನೇ ಶೇಕ್ ಮಾಡುತ್ತಿರುವ ನಟಿ ಯಾರು ಗೊತ್ತೇ??

ಕ್ರಾಂತಿ ಸಿನಿಮಾ ಕರ್ನಾಟಕಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಾ ಈಗಾಗಲೇ ಭರ್ಜರಿ ಹಣಗಳಿಕೆ ಮಾಡಿದೆ. ಕ್ರಾಂತಿ ಸಿನಿಮಾ ಬಿಡುಗಡೆ ಆದಾಗಿನಿಂದ ಈಗಿನವರೆಗೂ 109ಕೋಟಿಗಿಂತ ಹೆಚ್ಚಿ ಹಣಗಳಿಕೆ ಮಾಡಿದೆ ಎಂದು ಮಾಹಿತಿ ಸಿಕ್ಕಿದ್ದು, ಹೊಸಪೇಟೆಯಲ್ಲಿ ಕೂಡ ಉತ್ತಮ ಕಲೆಕ್ಷನ್ ಮಾಡಿದೆ. ಒಟ್ಟಿನಲ್ಲಿ ಡಿಬಾಸ್ ದರ್ಶನ್ ಅವರ ಕ್ರಾಂತಿ ಸಿನಿಮಾ, ಎಲ್ಲರಿಂದ ಉತ್ತಮ ಪ್ರತಿಕ್ರಿಯೆಯನ್ನೇ ಪಡೆದುಕೊಂಡಿದೆ. ಇದನ್ನು ಓದಿ..Film News: ತೆಲುಗು ವೇದಿಕೆಯಲ್ಲಿಯೇ ರಶ್ಮಿಕಾ ಗೆ ತನ್ನದೇ ರೀತಿಯಲ್ಲಿ ಟಾಂಗ್ ಕೊಟ್ಟು ಆಶಿಕಾ ರವರಿಗೆ ಎನ್ಟಿಆರ್ ಹೇಳಿದ್ದೇನು ಗೊತ್ತೇ??

Comments are closed.