Neer Dose Karnataka
Take a fresh look at your lifestyle.

Film News: ಮತ್ತೆ ಕ್ಯಾಮೆರಾ ಮುಂದೆ ಬಂದ ತರಕಾರತ್ನ ಪತ್ನಿ: ಗಂಡ ತೀರಿಕೊಂಡ ನಾಲ್ಕೇ ದಿನಕ್ಕೆ ಆತನ ಬಗ್ಗೆ ಹೇಳಿದ್ದೇನು ಗೊತ್ತೇ?? ಅವರು ನಿಜಕ್ಕೂ ಅಂತವರ?

Film News: ತಾರಕರತ್ನ ಅವರು ಪಾದಯಾತ್ರೆ ನಡೆಯುವಾಗ ಕುಸಿದು ಬಿದ್ದು, ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಅವರನ್ನು ಅಡ್ಮಿಟ್ ಮಾಡಲಾಯಿತು. 23 ದಿನಗಳ ಕಾಲ ಅವರಿಗೆ ಚಿಕಿತ್ಸೆ ನೀಡಿದರು ಕೂಡ ಅದರಿಂದ ಪ್ರಯೋಜನ ಆಗಲಿಲ್ಲ. ಫೆಬ್ರವರಿ 18ರಂದು ವಿಧಿವಶರಾದರು. 39 ವರ್ಷದ ತಾರಕರತ್ನ ಅವರಿಗೆ ಹೀಗಾಗಿದ್ದು, ಎಲ್ಲರಿಗು ಬಹಳ ನೋವು ನೀಡಿದೆ. ತಾರಕರತ್ನ ಅವರ ಜೀವನ ಬಹಳಷ್ಟು ಹೋರಾಟ ಮತ್ತು ಕಷ್ಟಗಳಿಂದ ಕೂಡಿತ್ತು. ನಂಬರ್ ಒನ್ ಕುರ್ರಾಡು ಸಿನಿಮಾ ಮೂಲಕ ಹೀರೋ ಆಗಿ ಪರಿಚಯವಾದ ತಾರಕರತ್ನ ಅವರು ಸ್ಟಾರ್ ಹೀರೋ ಆಗಬೇಕು ಎಂದುಕೊಂಡಿದ್ದರು, ಆದರೆ ಹಲವು ಸಿನಿಮಾಗಳಲ್ಲಿ ನಟಿಸಿದರು ಕೂಡ ಇವರಿಗೆ ಯಶಸ್ಸು ಸಿಗಲಿಲ್ಲ.

ಟಾಲಿವುಡ್ ನಲ್ಲಿ ಹೀರೋ ಆಗಿ ಇವರಿಗೆ ಅಷ್ಟು ದೊಡ್ಡ ಯಶಸ್ಸು ಸಿಗದೆ ಹೋದರು ಕೂಡ ತಾರಕರತ್ನ ಅವರು ಅದಕ್ಕಾಗಿ ಬೇಜಾರು ಮಾಡಿಕೊಂಡಿರಲಿಲ್ಲ. ನಂತರದ ದಿನಗಳಲ್ಲಿ ವಿಲ್ಲನ್ ಪಾತ್ರದಲ್ಲಿ ನಟಿಸಿ, ಆ ಯಶಸ್ಸಿನಿಂದ ನಂದಿ ಅವಾರ್ಡ್ ಪಡೆದುಕೊಂಡರು. ಆದರೆ ತಾರಕರತ್ನ ಅವರಿಗೆ ತಾವು ಅಂದುಕೊಂಡ ಹಾಗೆ, ಯಶಸ್ಸು ಸಿಗಲಿಲ್ಲ ಎಂದರೆ ತಪ್ಪಾಗುವುದಿಲ್ಲ. ಬಳಿಕ ಅವರು ತಮ್ಮ ಪರ್ಸನಲ್ ಲೈಫ್ ನಲ್ಲಿ ಕೂಡ ಏರಿಳಿತಗಳನ್ನು ಎದುರಿಸಿದರು. ಮನೆಯವರು ಒಪ್ಪದ ಇದ್ದರು ಕೊಡ ಅಲೇಖ್ಯಾ ರೆಡ್ಡಿ ಅವರೊಡನೆ ಮದುವೆಯಾದರು. ಮನೆಯವರಿಂದ ದೂರಗೆ ಇದ್ದರು. ನಂದಮೂರಿ ಕುಟುಂಬ ಹಲವು ವರ್ಷಗಳ ಕಾಲ ತಾರಕರತ್ನ ಅವರನ್ನು ಕುಟುಂಬದಿಂದ ದೂರವೇ ಇಟ್ಟಿತ್ತು. ತಾರಕರತ್ನ ಅವರು ಹುಟ್ಟಿದ್ದು ದೊಡ್ಡ ಕುಟುಂಬದಲ್ಲಿ. ಇದನ್ನು ಓದಿ..Film News: ಮದುವೆಯಾದ ಬಳಿಕ ಎಲ್ಲ ಬದಲಾಯಿತು: ಜೀ ಸಿನಿಮಾ ಅವಾರ್ಡ್ ಗೆ ಬಂದಾಗ ಕಿಯಾರ ನೋಡಿ ಸುಸ್ತಾದ ಹುಡುಗರು: ವಿಡಿಯೋ ನೋಡಿದರೆ ತಲೆ ಧಿಮ್ ಅನ್ನುತ್ತದೆ.

ಚಿತ್ರರಂಗ ಬಿಟ್ಟು ಬೇರೆ ಬ್ಯುಸಿನೆಸ್ ಗಳನ್ನು ಟ್ರೈ ಮಾಡಿದರೆ ಅವರ ಲೈಫ್ ಬೇರೆ ರೀತಿಯೇ ಇರುತ್ತಿತ್ತೇನೋ. ಮದುವೆ ನಂತರ ತಾರಕರತ್ನ ಅವರು ತಮ್ಮ ಮನೆಯವರಿಂದ ದೂರವೇ ಇದ್ದರು. ತಾರಕರತ್ನ ಅವರ ಮಗಳು ನಿಷ್ಕಾ ಜನಿಸಿದ ನಂತರ ಮನೆಯವರೊಡನೆ ಮತ್ತೆ ಸೇರಿದರು. ಈ ರೀತಿ ಕುಟುಂಬ ಮತ್ತು ವೈಯಕ್ತಿಕ ಜೀವನ, ಪರ್ಸನಲ್ ಲೈಫ್ ಎಲ್ಲದರಲ್ಲೂ ಕಷ್ಟಗಳನ್ನು ಎದುರಿಸಿದ್ದಾರೆ. ಕೊನೆಗೆ ರಾಜಕೀಯಕ್ಕೆ ಬಂದು ಅದೃಷ್ಟ ಪರೀಕ್ಷೆ ಮಾಡಬೇಕು ಎಂದು ಬಯಸಿದ್ದರು. ಅದಕ್ಕಾಗಿಯೇ ಪಾದಯಾತ್ರೆಗೆ ಹೊರಟಾಗ ವಿಧಿಯ ಕೈವಾಡವೇ ಬೇರೆ ಆಗಿತ್ತು. ಇದನ್ನು ಓದಿ..Film News: ಹಿರಿಯ ನಟಿ ರಾಶಿ ರವರ ಲವ್ ಸ್ಟೋರಿ ನಿಮಗೆ ಗೊತ್ತೇ? ಜಸ್ಟ್ 15 ದಿನಗಳಲ್ಲಿ ಏನೆಲ್ಲಾ ಆಗಿ ಹೋಗಿತ್ತು ಗೊತ್ತೇ? ತಿಳಿದರೆ ಶಾಕ್ ಆಗ್ತೀರಾ.

Comments are closed.