Neer Dose Karnataka
Take a fresh look at your lifestyle.

Film News: ತಾರಕರತ್ನ ಮನೆಯಲ್ಲಿ ತಲ್ಲಣ: ಒಂದೇ ವಾರಕ್ಕೆ ಆಸ್ತಿಗಾಗಿ ಏನೆಲ್ಲಾ ನಡೆದು ಹೋಗಿದೆ ಗೊತ್ತೇ? ಆಸ್ತಿ ಯಾರ ಪಾಲಿಗೆ ಗೊತ್ತೇ? ಹೆಂಡತಿ ಕಣ್ಣೀರು

Film News: ತಾರಕರತ್ನ (Tarakarathna) ಅವರು ಪಾದಯಾತ್ರೆ ನಡೆಯುವಾಗ ಕುಸಿದು ಬಿದ್ದು, ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಅವರನ್ನು ಅಡ್ಮಿಟ್ ಮಾಡಲಾಯಿತು. 23 ದಿನಗಳ ಕಾಲ ಅವರಿಗೆ ಚಿಕಿತ್ಸೆ ನೀಡಿದರು ಕೂಡ ಅದರಿಂದ ಪ್ರಯೋಜನ ಆಗಲಿಲ್ಲ. ಫೆಬ್ರವರಿ 18ರಂದು ವಿಧಿವಶರಾದರು. 39 ವರ್ಷದ ತಾರಕರತ್ನ ಅವರಿಗೆ ಹೀಗಾಗಿದ್ದು, ಎಲ್ಲರಿಗು ಬಹಳ ನೋವು ನೀಡಿದೆ. ತಾರಕರತ್ನ ಅವರ ಜೀವನ ಬಹಳಷ್ಟು ಹೋರಾಟ ಮತ್ತು ಕಷ್ಟಗಳಿಂದ ಕೂಡಿತ್ತು. ನಂಬರ್ ಒನ್ ಕುರ್ರಾಡು ಸಿನಿಮಾ ಮೂಲಕ ಹೀರೋ ಆಗಿ ಪರಿಚಯವಾದ ತಾರಕರತ್ನ ಅವರು ಸ್ಟಾರ್ ಹೀರೋ ಆಗಬೇಕು ಎಂದುಕೊಂಡಿದ್ದರು, ಆದರೆ ಹಲವು ಸಿನಿಮಾಗಳಲ್ಲಿ ನಟಿಸಿದರು ಕೂಡ ಇವರಿಗೆ ಯಶಸ್ಸು ಸಿಗಲಿಲ್ಲ.

ಈ ರೀತಿ ತಾವು ಅಂದುಕೊಂಡಿದ್ದನ್ನು ಸಾಧಿಸುವ ಮೊದಲೇ ತಾರಕರತ್ನ ಅವರು ವಿಧಿವಶರಾದರು. ತಾರಕರತ್ನ ಅವರು ಹೋಗಿ ಒಂದು ವಾರ ಆಗಿದೆ. ಈ ಸಮಯದಲ್ಲಿ ಮುಖ್ಯವಾಗಿ ಚರ್ಚೆ ಆಗುತ್ತಿರುವ ವಿಚಾರ ತಾರಕರತ್ನ ಅವರ ಆಸ್ತಿಯ ಬಗ್ಗೆ, ತಾರಕರತ್ನ ಅವರು ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂದರೆ, ಇನ್ನು ಕೆಲವರು ಇಲ್ಲ ಅವರ ಬಳಿ ಆಸ್ತಿ ಇಲ್ಲ ಎನ್ನುತ್ತಿದ್ದಾರೆ. ಇದೀಗ ಪತ್ರಕರ್ತ ದಾಮು ಬಾಲಾಜಿ ಅವರು ಮಾತನಾಡಿದ್ದಾರೆ. ಅವರು ಹೇಳಿರುವ ಪ್ರಕಾರ, ನಂದಮೂರಿ ಕುಟುಂಬ ತಮ್ಮ ಟ್ರಸ್ಟ್ ನ ಮೂಲಕ ಬಹಳಷ್ಟು ಜನರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇದನ್ನು ಓದಿ..Kannada News: ಶಂಕರ್ ನಾಗ್ ಜೊತೆ ನಟಿಸಿರುವ ಅಪ್ಸರೆಯಂತಹ ನಟಿ ಸುಮನ್ ರಂಗನಾಥನ್ ರವರ ವಯಸ್ಸು ತಿಳಿದರೆ ನಿಂತಲ್ಲೇ ಜಿಗಿಯುತ್ತಿರಿ. ಎಷ್ಟಾಗಿದೆ ಗೊತ್ತೆ??

ತಾರಕರತ್ನ ಅವರ ಮದುವೆಯಾದ ನಂತರ ಅವರ ತಂದೆ ಆಸ್ತಿಯನ್ನು ಮಗಳು ರೂಪಾ ಅವರ ಹೆಸರಿಗೆ ಬರೆದಿದ್ದಾರಂತೆ. ಬಾಲಯ್ಯ ಬಸವತಾರಕಂ ಆಸ್ಪತ್ರೆಯ ಮೂಲಕ ಸಮಾಜ ಸೇವೆಗಳನ್ನು ನಡೆಸುತ್ತಿದ್ದು, ತಾರಕರತ್ನ ಅವರ ಪಾಲಿನ ಆಸ್ತಿಯನ್ನು ಟ್ರಸ್ಟ್ ಗೆ ಮೀಸಲಾಗಿ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ರೀತಿ ನಡೆದರೆ ತಾರಕರತ್ನ ಅವರ ಪತ್ನಿ ಅಲೇಖ್ಯ ರೆಡ್ಡಿ ಮತ್ತು ಅವರ ಮಕ್ಕಳಿಗೆ ಯಾವುದೇ ಆಸ್ತಿ ಸಿಗುವುದಿಲ್ಲ. ಇದು ಕಷ್ಟವಾಗುತ್ತದೆ. ಹಾಗಾಗಿ ಬಾಲಯ್ಯ ಅವರು ಈ ವಿಚಾರದಲ್ಲಿ ಮಧ್ಯಕ್ಕೆ ಬಂದು ಅಲೇಖ್ಯ ರೆಡ್ಡಿ ಅವರಿಗೆ ಸಹಾಯ ಮಾಡಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Kannada News: ಮೊದಲನೇ ರಾತ್ರಿಯೆಲ್ಲಾ ಸರಾಗವಾಗಿ ನಡೆದ ಮೇಲೆ ಮುಂಜಾನೆ ಗಂಡ ಬೇಡ ಎಂದ ಹೆಂಡತಿ: ಅದೊಂದು ರಾತ್ರಿಯೆಲ್ಲಾ ಏನಾಗಿತ್ತು ಗೊತ್ತೇ??

Comments are closed.