Neer Dose Karnataka
Take a fresh look at your lifestyle.

Kannada News: ತಾರಿಣಿಗೆ ಸಹಾಯ ಮಾಡಲು ಬಂದಿರುವ ರೂಪೇಶ್ ಶೆಟ್ಟಿ, ಒಂದು ಎಪಿಸೋಡ್ ಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??

Kannada News: ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿರುವ ಧಾರವಾಹಿ ಒಲವಿನ ನಿಲ್ದಾಣ, ಈ ಧಾರವಾಹಿಯ ಯೂತ್ ಸ್ಟೋರಿ ಜನರಿಗೆ ಬಹಳ ಇಷ್ಟವಾಗಿದೆ. ಧಾರವಾಹಿಯಲ್ಲಿ ತಾರಿಣಿ ಮತ್ತು ಸಿದ್ಧಾಂತ್ ಪಾತ್ರ ಜನರಿಗೆ ಬಹಳ ಇಷ್ಟವಾಗಿದೆ. ಸಿದ್ಧಾಂತ್ ಗೆ ತನ್ನ ಮನೆಯವರ ಮೇಲೆ ಮತ್ತು ತನ್ನವರ ಮೇಲೆ ಇರುವ ಗೌರವ, ತಾರಿಣಿಗೆ ತನ್ನವರ ಮೇಲೆ ಇರುವ ಪ್ರೀತಿ ಇಷ್ಟವಾಗಿದೆ.

ಮೊದಲಿಗೆ ಸಿದ್ಧಾರ್ಥ್ ಮತ್ತು ತಾರಿಣಿ ಪ್ರೀತಿಸುತ್ತಿದ್ದರು, ಆದರೆ ಇವರಿಬ್ಬರ ಮನೆಯವರ ನಡುವೆ ದ್ವೇಷವಿದೆ. ಈ ಕಾರಣಕ್ಕೆ ಇವರು ದೂರ ಆಗುವ ಹಾಗೆ ಆಯಿತು. ನಂತರ ತಾರಿಣಿ ತಾಯಿ ಧೀರಜ್ ಎನ್ನುವ ಹುಡುಗನ ಜೊತೆಗೆ ತಾರಿಣಿ ಮದುವೆ ಫಿಕ್ಸ್ ಮಾಡಿದರು. ಅದರೆ ಧೀರಜ್ ಒಳ್ಳೆಯ ಹುಡುಗ ಅಲ್ಲ. ಈ ವಿಚಾರ ಸಿದ್ಧಾಂತ್ ಗೆ ಗೊತ್ತಾಗಿ ತಾರಿಣಿಗೆ ಹೇಳುತ್ತಾನೆ. ಬಳಿಕ ಇವರಿಬ್ಬರ ಸುಳ್ಳು ಎಂಗೇಜ್ಮೆಂಟ್ ನಡೆದಿದೆ. ಈಗ ತಾರಿಣಿ ಬಹಳ ಗೊಂದಲದಲ್ಲಿದ್ದಾಳೆ. ಯಾರನ್ನು ಮದುವೆಯಾಗಬೇಕು ಎಂದು ತಾರಿಣಿಗೆ ಗೊತ್ತಾಗುತ್ತಿಲ್ಲ. ಇದನ್ನು ಓದಿ..Kannada News: ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಬಾಲಯ್ಯ: ತರಕಾರತ್ನ ಪತ್ನಿಗಾಗಿ ಪ್ರಮುಖ ಜವಾಬ್ದಾರಿ ನೀಡಲು ನಿರ್ಧಾರ. ಏನು ಗೊತ್ತೇ??

ಧೀರಜ್ ಅಥವಾ ಸಿದ್ಧಾಂತ್ ಇವರಲ್ಲಿ ಯಾರನ್ನು ಮದುವೆಯಾಗಬೇಕು ಎಂದು ತಾರಿಣಿ ಯೋಚನೆ ಮಾಡುವಾಗ, ಅವಳಿಗೆ ಸಹಾಯ ಮಾಡೋಕೆ ಬರ್ತಿರೋದು ಆರ್.ಜೆ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ. ಬಿಗ್ ಬಾಸ್ ನಂತರ ರೂಪೇಶ್ ಶೆಟ್ಟಿ ಅವರು ಒಲವಿನ ನಿಲ್ದಾಣ ಧಾರವಾಹಿಯಲ್ಲಿ ಆರ್.ಜೆ ಆಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಾರಿಣಿ ಸಮಸ್ಯೆಗೆ ಇವರಿಂದ ಪರಿಹಾರ ಸಿಗುತ್ತಾ ಎಂದು ಕಾದು ನೋಡಬೇಕಿದೆ. ಇನ್ನು ರೂಪೇಶ್ ಶೆಟ್ಟಿ ಅವರು ಧಾರವಾಹಿಯಲ್ಲಿ ನಟಿಸಲು ದುಬಾರಿ ಸಂಭಾವನೆಯನ್ನೇ ಪಡೆಯುತ್ತಿದ್ದು, 1 ಎಪಿಸೋಡ್ ಗೆ 1 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ. ಇದನ್ನು ಓದಿ..Saptami Gowda: ಮಾಲ್ಡೀವ್ಸ್ ಗೆ ಹಾರಿದ ಸಪ್ತಮಿ ಗೌಡ: ತಾರೆಯರು ಬ್ರೇಕ್ ಸಿಕ್ಕ ತಕ್ಷಣ ಇದೆ ಜಾಗಕ್ಕೆ ಟ್ರಿಪ್ ಹೋಗುವುದು ಯಾಕೆ ಗೊತ್ತೇ??

Comments are closed.