Neer Dose Karnataka
Take a fresh look at your lifestyle.

Kannada Astrology: ಈ ಮೂರು ರಾಶಿಗಳಿಗೆ ನರಕ ತೋರಿಸುವುದು ಖಚಿತ; ಯುಗಾದಿ ನಂತರ ಕೆಟ್ಟ ಕಾಲ ಶುರು. ನಿಮ್ಮ ರಾಶಿ ಇದ್ದರೇ ಏನು ಮಾಡಬೇಕು ಗೊತ್ತೇ??

Kannada Astrology: ನಿನ್ನೆಯಷ್ಟೇ ಯುಗಾದಿ ಹಬ್ಬ ನಡೆದಿದೆ, ಇದು ನಮ್ಮ ಹಿಂದೂ ಧರ್ಮಕ್ಕೆ ಹೊಸ ವರ್ಷದ ಆರಂಭ, ಯುಗಾದಿ ಹಬ್ಬದ ನಂತರ ಕೆಲವು ರಾಶಿಗಳಿಗೆ ಕೆಟ್ಟ ಸಮಯ ಶುರುವಾಗಲಿದೆ. ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ರಾಹು ಮತ್ತು ಕೇತು ಗ್ರಹಗಳನ್ನು ಬಹಳ ಕೆಟ್ಟ ಗ್ರಹ ಎನ್ನಲಾಗುತ್ತದೆ. ಜೊತೆಗೆ ಈ ರಾಶಿಗಳು ಸ್ಥಾನ ಬದಲಾಯಿಸಿ, ಯಾವ ರಾಶಿಗೆ ಪ್ರವೇಶ ಮಾಡುತ್ತದೆಯೋ ಆ ರಾಶಿಗಳು ಕೆಟ್ಟ ಪ್ರಭಾವ ಅನುಭವಿಸುತ್ತದೆ, ಜೊತೆಗೆ ಇನ್ನು ಕೆಲವು ರಾಶಿಗಳಿಗೆ ಫಲ ಚೆನ್ನಾಗಿಲ್ಲದೆ ಇರಬಹುದು. ಈ ರೀತಿ ಯುಗಾದಿ ಹಬ್ಬದ ನಂತರ ಕೆಟ್ಟ ಫಲಗಳನ್ನು ಪಡೆಯುವ, ಅಥವಾ ಹುಷಾರಾಗಿ ಇರಬೇಕಾದ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ರಾಹು ಕೇತು ಸ್ಥಾನ ಬದಲಾವಣೆ ಇಂದ ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ, ಹಣಕಾಸಿನ ಸಮಸ್ಯೆ, ಆರೋಗ್ಯ ಸಮಸ್ಯೆ, ಬ್ಯುಸಿನೆಸ್ ನಲ್ಲಿ ನಷ್ಟ ಈ ರೀತಿಯ ತೊಂದರೆಗಳು ಆಗಬಹುದು. ಹೂಡಿಕೆ ಮಾಡುವುದಕ್ಕೆ ಇದು ಸೂಕ್ತ ಸಮಯವಲ್ಲ, ಈ ವರ್ಷ ಎಲ್ಲಾ ವಿಚಾರದಲ್ಲೂ ಬಹಳ ಹುಷಾರಾಗಿರಿ. ಇದನ್ನು ಓದಿ..Kannada Astrology: ಶುರುವಾಗುತ್ತಿದೆ ನವಪಂಚಮ ಯೋಗ: ಈ ರಾಶಿಗಳಿಗೆ ಕೊನೆಗೂ ಬಂತು ಒಳ್ಳೆಯ ಕಾಲ: ಇನ್ನು ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾರಿಗೆ ಗೊತ್ತೇ??

ವೃಷಭ ರಾಶಿ :- ರಾಹು ಕೇತು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೂ ಅಶುಭ ಫಲ ಇರುತ್ತದೆ, ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ನಿಮ್ಮ ಸಂಗಾತಿಯ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಹಾಗೆಯೇ ಹಣಕಾಸಿನ ವಿಚಾರದಲ್ಲಿ ನಷ್ಟ ಸೇರಿದ ಹಾಗೆ ಇನ್ನು ಕೆಲವು ಸಮಸ್ಯೆಗಳು ಉಂಟಾಗಬಹುದು.

ಕನ್ಯಾ ರಾಶಿ :- ರಾಹು ಕೇತುವಿನ ಸ್ಥಾನ ಬದಲಾವಣೆ ಇಂದ ಕನ್ಯಾ ರಾಶಿಯವರಿಗೆ ಈ ವರ್ಷ ನರಕದ ಹಾಗೆ ಇರುತ್ತದೆ. ಕೆಲಸ ಬ್ಯುಸಿನೆಸ್ ಎಲ್ಲದರಲ್ಲೂ ಅತಿಹೆಚ್ಚು ಸಮಸ್ಯೆಗಳನ್ನು ಕಾಣುತ್ತೀರಿ. ದುಡ್ಡಿನ ವಿಚಾರದಲ್ಲಿ ನಷ್ಟ ಅನುಭವಿಸುತ್ತೀರಿ. ಮನೆಯಲ್ಲಿ ಜಗಳ ಆಗಬಹುದು, ಒಂದು ವೇಳೆ ಸಾಲ ಮಾಡಿದ್ದರೆ ಅದನ್ನು ತೀರಿಸಲು ಬಹಳ ಕಷ್ಟಪಡುತ್ತೀರಿ, ಈ ವರ್ಷ ನೀವು ಅತಿಹೆಚ್ಚು ಎಚ್ಚರಿಕೆಯಿಂದ ಇರಬೇಕು. ಇದನ್ನು ಓದಿ..Kannada Astrology: ಇನ್ನು ಮುಂದೆ ನೀವೇ ಕಿಂಗ್: ಶನಿ ದೇವನೇ ನಿಂತು ಈ ರಾಶಿಯವರಿಗೆ 7 ತಿಂಗಳ ಅದೃಷ್ಟ ನೀಡುತ್ತಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??

Comments are closed.