Neer Dose Karnataka
Take a fresh look at your lifestyle.

Kannada Election News: ಮುಂದಿನ ಅವಧಿಗೆ ನಾನೇ ಮುಖ್ಯಮಂತ್ರಿ ಎಂದ ಬೊಮ್ಮಾಯಿ ಎದುರೇ ಖಡಕ್ ಪ್ರತಿಕ್ರಿಯೆ ಕೊಟ್ಟ ಯೆಡಿಯೂರಪ್ಪ: ಅಂದುಕೊಂಡದ್ದು ಮಾಡಿಯೇ ಬಿಡುತ್ತಾರಾ??

Kannada Election News: ರಾಜ್ಯದಲ್ಲಿ ಈಗ ಚುನಾವಣೆ ಬಿಸಿ ಕಾವೇರುತ್ತಿದೆ. ರಾಷ್ಟ್ರ ನಾಯಕರೆಲ್ಲರು ಈಗ ರಾಜ್ಯಕ್ಕೆ ಬಂದು ಹೋಗುತ್ತಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಸ್ತಿತ್ವಕ್ಕೆ ಬರಬೇಳು ಎಂದು ಎಲ್ಲಾ ರೀತಿಯಲ್ಲಿ ಕೆಲಸಗಳು ನಡೆಯುತ್ತಿದೆ. ಪಿಎಮ್ ನರೇಂದ್ರ ಮೋದಿ ಅವರು ರಾಜ್ಯ ನಾಯಕರಿಗೆ ಕೆಲವು ಸಲಹೆಗಳನ್ನು ಸಹ ಕೊಟ್ಟಿದ್ದಾರೆ. ರಾಜ್ಯದ ನಾಯಕರು ಕೂಡ ರಾಜ್ಯದ ಹಲವೆಡೆ ಈಗಾಗಲೇ ಜನರ ಮನಗೆಲ್ಲುವ ಕಾರ್ಯದಲ್ಲಿ ತೊಡಗಿದ್ದಾರೆ..

ಇದರ ನಡುವೆಗೆ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮುಂದಿನ ಸಿಎಂ ನಾನೇ ಎಂದು ಹೇಳಿಕೆ ನೀಡಿದ್ದಾರೆ. “ಬೀಳಗಿ ಕ್ಷೇತ್ರದಲ್ಲಿ ನೀರಾವರಿ ಹಾಗೂ ಇನ್ನು ಬಹಳಷ್ಟು ಅಭಿವೃದ್ಧಿಗಳನ್ನು ಮುರುಗೇಶ್ ನಿರಾಣಿ ಅವರು ಮಾಡಿದ್ದಾರೆ. ಮುರುಗೇಶ್ ಅವರು ನನ್ನನ್ನೇ ಅಲ್ಲಿಗೆ ಕರೆದುಕೊಂಡು ಹೋಗಿಲ್ಲ. ನನಗೆ ಗೊತ್ತಾಗಿಬಿಡುತ್ತೆ ಅಂತಾನೆ ನನ್ನನ್ನ ಅಲ್ಲಿಗೆ ಕರೆದುಕೊಂಡು ಹೋಗಿಲ್ಲ. ಚಿಂತೆ ಮಾಡಬ್ಯಾಡ್ರಿ ಮುಂದಾ ನಾನಾ ಮುಖ್ಯಮಂತ್ರಿಯಾಗಿ ಬರ್ತೀನಿ..” ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಈಗ ಬಿ.ಎಸ್.ಯಡಿಯೂರಪ್ಪ ಅವರು ಪ್ರತ್ಯುತ್ತರ ನೀಡಿದ್ದಾರೆ.. ಇದನ್ನು ಓದಿ..Kannada News: ದಾರಿಯಲ್ಲಿ ಬಟ್ಟೆ ಇಲ್ಲದೆ ತಿರುಗಾಡಿದ ಖ್ಯಾತ ನಟಿ: ಈಕೆಯನ್ನು ಬಟ್ಟೆ ಇಲ್ಲದ ಜನ, ದಟ್ಟತನದಿಂದ ಮಾಡಿದ್ದೇನು ಗೊತ್ತೆ??

ಬೊಮ್ಮಾಯಿ ಅವರು ನೀಡಿರುವ ಈ ಹೇಳಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿಡ್ಡಿ, ಈ ಮಾತಿಗೆ ಮಾಜಿ ಸಿಎಂ ಬಿ.ಎಸ್.ವೈ ಅವರು ಪ್ರತಿಕ್ರಿಯೆ ನೀಡಿದ್ದು ಹೀಗೆ, “ಬೊಮ್ಮಾಯಿ ಅವರ ಹೇಳಿಕೆಯಲ್ಲಿ ಯಾವುದು ತಪ್ಪಿಲ್ಲ. ಅವರು ಹೇಳಿರೋ ಮಾತನ್ನ ನಾನು ಸ್ವಾಗತಿಸುತ್ತೀನಿ. ಅವರು ಚೆನ್ನಾಗಿ ಕೆಲಸ ಮಾಡಿರೋದ್ರಿಂದ ಆ ಥರ ಹೇಳಿದ್ದಾರೆ. ಮತ್ತೊಮ್ಮೆ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದರೆ ನಾನು ಅದನ್ನ ಸ್ವಾಗತ ಮಾಡ್ತೀನಿ..” ಎಂದು ಹೇಳಿದ್ದಾರೆ ಬಿ.ಎಸ್.ವೈ. ಇದನ್ನು ಓದಿ..Kannada News: ನಿಜಕ್ಕೂ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ರವರಿಗೆ ಏನಾಗಿತ್ತು ಗೊತ್ತೇ?? ಇಹಲೋಕ ತ್ಯಜಿಸಲು ಕಾರಣವೇನು ಗೊತ್ತೇ?? ಅಧಿಕಾರಿ ಹೇಳಿದ್ದೇನು ಗೊತ್ತೇ??

Comments are closed.