Neer Dose Karnataka
Take a fresh look at your lifestyle.

Kannada News: ನನ್ನ ಗಂಡನಿಗೆ ಅಕ್ರಮ ಸಂಬಂಧ ಇತ್ತು: ಅವರ ಡಿಂಗ್ ಡಾಂಗ್ ಆಟವನ್ನು ನೋಡಲಾಗದೆ, ನಾನು ಆ ಕೆಲಸ ಮಾಡಿದೆ ಎಂದು ಬಹಿರಂಗವಾಗಿಯೇ ಹೇಳಿದ ಖ್ಯಾತ ಕಿರುತೆರೆ ನಟಿ. ಹೇಳಿದ್ದೇನು ಗೊತ್ತೇ?

Kannada News: ನಾವು ಪ್ರೀತಿ ಮಾಡುವಾಗ ಅಥವಾ ಮದುವೆ ಆಗುವಾಗ ಆಯ್ಕೆ ಮಾಡುವ ವ್ಯಕ್ತಿಯ ಬಗ್ಗೆ ಬಹಳ ಹುಷಾರಾಗಿರಬೇಕು, ಅವರ ಬಗ್ಗೆ ತಿಳಿದುಕೊಂಡು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ. ಅದನ್ನು ಪಾಲಿಸುವುದು ಬಹಳ ಮುಖ್ಯ. ಇಲ್ಲದೆ ಹೋದರೆ ಜೀವನವೇ ನರಕ ಆಗಬಹುದು. ಇವು ಸೆಲೆಬ್ರಿಟಿ ಜೀವನದಲ್ಲಿ ಕೂಡ ನಡೆಯುತ್ತದೆ. ತೆಲುಗು ಕಿರುತೆರೆ ನಟಿ ಸ್ಯಾಂಡ್ರ ಜೈಚಂದ್ರನ್ ಅವರ ವಿಚಾರದಲ್ಲಿ ಹೀಗೆ ನಡೆದಿದ್ದು, ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ನಟಿ ಸ್ಯಾಂಡ್ರಾ ಅವರದ್ದು ಲವ್ ಮ್ಯಾರೇಜ್. ಆ ವ್ಯಕ್ತಿಯನ್ನು ಪ್ರೀತಿಸಿ, ನಾಲ್ಕು ವರ್ಷಗಳ ಕಾಲ ಜೊತೆಗಿದ್ದು, ನಂತರ ಎರಡು ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಮೊದಲಿಗೆ ಇವರ ಗಂಡ ತುಂಬಾ ಒಳ್ಳೆಯರಂತೆ ನಡೆದುಕೊಂಡಿದ್ದಾರೆ. ಆದರೆ ಮದುವೆಯಾಗಿ ಕೆಲ ಸಮಯ ಕಳೆದ ನಂತರ ಅವನ ನಿಜವಾದ ಬುದ್ಧಿ ಗೊತ್ತಾಗಿದ್ದು, ಆತ ಮತ್ತೊಂದು ಮಹಿಳೆಯ ಜೊತೆಗೆ ಸಂಬಂಧ ಹೊಂದಿದ್ದ ಎನ್ನುವ ಸತ್ಯ ಬೆಳಕಿಗೆ ಬಂದಿದೆ. ನಾಲ್ಕು ವರ್ಷಗಳ ಕಾಲ ಗಂಡ ಸರಿಹೋಗಬಹುದು ಎಂದು ಕಾದಿದ್ದರು ಸ್ಯಾಂಡ್ರಾ. ಇದನ್ನು ಓದಿ..Film News: ಭೂಲೋಕದ ಅಪ್ಸರೆ, ಬೆಣ್ಣೆಯಂತಹ ನಟಿ ಜಯಪ್ರಧಾ ಮೂರು ಮಕ್ಕಳ ತಂದೆಯನ್ನು ಮದುವೆಯಾಗಿದ್ದು ಯಾಕೆ ಗೊತ್ತೇ? ಕಾರಣವೇನು ಗೊತ್ತೇ??

ಆದರೆ ಆತ ಸರಿಹೋಗುವ ಲಕ್ಷಣ ಕಾಣಲಿಲ್ಲ, ಇನ್ನು ಸ್ಯಾಂಡ್ರಾ ಅವರ ಫ್ರೆಂಡ್ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ ಎನ್ನುವ ವಿಷಯ ಸಹ ಗೊತ್ತಾಯಿತು. ಈ ವಿಷಯದಿಂದ ಸ್ಯಾಂಡ್ರಾ ಅವರು ಬೇಸತ್ತು ವಿಚ್ಛೇದನಕ್ಕೆ ಅರ್ಜಿ ಹಾಕಿದರು. ಆದರೆ ತಂದೆ ತಾಯಿಗೆ ಕೂಡ ಈ ವಿಚಾರ ತಿಳಿಸಿರಲಿಲ್ಲ. ವಿಚ್ಛೇದನ ಪಡೆಯುವ ಹಿಂದಿನ ದಿನ ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ಆದರೆ ಇಂದು ಆ ವ್ಯಕ್ತಯಿಂದ ವಿಚ್ಛೇದನ ಪಡೆದಿದ್ದಕ್ಕೆ ಪಶ್ಚಾತಾಪ ಇಲ್ಲ, ಈಗ ನಾನು ಸಂತೋಷವಾಗಿದ್ದೇನೆ ಎನ್ನುತ್ತಾರೆ ಸ್ಯಾಂಡ್ರಾ. ಪ್ರಸ್ತುತ ಇವರು ಈಟಿವಿ, ಜೀತೇಲುಗು ಚಾನೆಲ್ ನ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನು ಓದಿ..Film News: ಭೂಲೋಕದ ಅಪ್ಸರೆ, ಬೆಣ್ಣೆಯಂತಹ ನಟಿ ಜಯಪ್ರಧಾ ಮೂರು ಮಕ್ಕಳ ತಂದೆಯನ್ನು ಮದುವೆಯಾಗಿದ್ದು ಯಾಕೆ ಗೊತ್ತೇ? ಕಾರಣವೇನು ಗೊತ್ತೇ??

Comments are closed.