Neer Dose Karnataka
Take a fresh look at your lifestyle.

Horoscope: ಅನುಮಾನ ಪಟ್ರೆ ಕೆಲಸ ಆಗಲ್ಲ, ಬೇಕಿದ್ರೆ ಬರೆದು ಇಟ್ಕೊಳಿ- ಇನ್ನು ಮೂರು ದಿನ ಮಾತ್ರ ಇವರಿಗೆ ಕಷ್ಟ- ಆಮೇಲೆ ಲಕ್ಷ್ಮಿ ದೇವಿ ಹುಡುಕಿಕೊಂಡು ಬರುತ್ತಾಳೆ, ಯಾವ ರಾಶಿಗಳಿಗೆ ಗೊತ್ತೆ?

Horoscope: ವೈದಿಕ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಮೂರು ದಿನಗಳಲ್ಲಿ ಶುಕ್ರ ಗ್ರಹವು, ಸಂಜೆ 7:29ಕ್ಕೆ ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಈ ವೇಳೆ ಮಕರ ರಾಶಿಯಲ್ಲಿ ಲಕ್ಷ್ಮಿಯೋಗ ರೂಪುಗೊಳ್ಳುತ್ತದೆ. ಲಕ್ಷ್ಮಿ ಯೋಗದಿಂದ ಮಕರ ರಾಶಿಯವರಿಗೆ ವಿಶೇಷವಾಗಿ ಐಶ್ವರ್ಯ ಸಮೃದ್ಧಿ ಸಿಗುತ್ತದೆ. ಇನ್ನು ಕೆಲವು ರಾಶಿಗಳಿಗೆ ಶುಭ ಸಮಯ ಇದಾಗಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…

ಮೇಷ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಈ ವೇಳೆ ಭೂಮಿ, ವಾಹನ, ಆಸ್ತಿ ಖರೀದಿ ಮಾಡುವ ಯೋಗವಿದೆ. ಕೆಲಸದಲ್ಲಿ ಬಡ್ತಿ ಪಡೆಯುತ್ತೀರಿ. ಹಾಗೆಯೇ ನಿಮ್ಮ ಸಂಬಳ ಕೂಡ ಹೆಚ್ಚಾಗುತ್ತದೆ. ಬದುಕಿನಲ್ಲಿ ಸಂತೋಷ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಅನುಕೂಲಕರ ಸಮಯ ಆಗಿದೆ. ಇದನ್ನು ಓದಿ..Horoscope: ಸಾಕ್ಷಾತ್ ಸೂರ್ಯ ದೇವನ ಸಂಚಾರದಿಂದ, ಈ ರಾಶಿಗಳಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ, ಅಷ್ಟೇ ಅಲ್ಲಾ, ನೀವೇ ಮಹಾರಾಜ. ಯಾವ ರಾಶಿಗಳಿಗೆ ಗೊತ್ತೇ??

ಮಿಥುನ ರಾಶಿ :- ಈ ರಾಶಿಯವರಿಗೆ ಇದು ಮಂಗಳಕರ ಮತ್ತು ವಿತ್ತೀಯ ಲಾಭ ಆಗಿದೆ. ನಿಮ್ಮ ಮನೆಯ ಹಣಕಸಿನ ಸ್ಥಿತಿ ಸುಧಾರಿಸುತ್ತದೆ. ಲವ್ ಮ್ಯಾರೇಜ್ ಗೆ ಮನೆಯಲ್ಲಿ ಒಪ್ಪಿಗೆ ಸಿಗುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ.

ಕರ್ಕಾಟಕ ರಾಶಿ :- ಮೇ 30ರಂದು ಶುಕ್ರ ಗ್ರಹವು ಈ ರಾಶಿಯಲ್ಲಿ ಸಂಚರಿಸಲಿದೆ. ಇದರಿಂದ ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಈ ವೇಳೆ ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ನಿಮಗೆ ಲಾಭ ಸಿಗುತ್ತದೆ ಹಾಗೆಯೇ ಕೆಲಸ ಮಾಡುತ್ತಿರುವವರಿಗೆ ಸಂಬಳ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ಆಭರಣ ವ್ಯಾಪಾರಿಗಳಿಗೆ ಇದು ಉತ್ತಮ ಸಮಯ ಆಗಿದೆ. ಇದನ್ನು ಓದಿ..Horoscope: ಶುರುವಾಗುತ್ತಿದೆ ಮಹಾ ಸಂಕ್ರಮಣ- ಇದರಿಂದ ಈ ರಾಶಿಗಳಿಗೆ ಅದೃಷ್ಟದ ಸುರಿ ಮಳೆ. ಯಾವ ರಾಶಿಗಳಿಗೆ ಗೊತ್ತೇ?? ಇನ್ನು ಮುಂದಿದೆ ಹಬ್ಬ

ಮಕರ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಇಂದ ಲಕ್ಷ್ಮಿಯೋಗ ಈ ರಾಶಿಯಲ್ಲಿ ರೂಪುಗೊಳ್ಳುತ್ತದೆ. ಈ ವೇಳೆ ನೀವು ಲಕ್ಷ್ಮಿಯ ಕೃಪೆ ಪಡೆಯುತ್ತೀರಿ. ಆರ್ಥಿಕ ಲಾಭ ಹಾಗೂ ಆಸ್ತಿ ಕೂಡ ಗಳಿಸುತ್ತೀರಿ..ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ಇರುತ್ತದೆ. ಈ ವೇಳೆ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ.

Comments are closed.