Neer Dose Karnataka
Take a fresh look at your lifestyle.

Niharika Konidela: ನಟಿ ನಿಹಾರಿಕಾ ವಿರುದ್ಧ ಚೈತನ್ಯ (ಮಾಜಿ ಗಂಡ) ತಂದೆ ಮಾಡಿದ ಗಂಭೀರ ಆರೋಪ- ಇವರ ನಡುವಳಿಗೆ ಹೇಗಿತ್ತು ಅಂತೇ ಗೊತ್ತೆ? ಇಂತವರು ಇರ್ತಾರ?

Niharika Konidela: ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ತಮ್ಮ ನಾಗಬಾಬು ಅವರ ಬಗ್ಗೆ ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಅವರು ಇದುವರೆಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಹಾಗೆಯೇ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಕುಟುಂಬದಿಂದ ಚಿತ್ರರಂಗಕ್ಕೆ ಬಂದ ಒಬ್ಬಳೇ ಹೆಣ್ಣುಮಗಳು ನಿಹಾರಿಕಾ ಕೊನಿಡೇಲಾ (Niharika Konidela). ಇವರು ನಾಗಬಾಬು ಅವರ ಮಗಳು. ಒಕೆ ಮನಸ್ಸು ಎನ್ನುವ ಸಿನಿಮಾ ಇಂದ ನಿಹಾರಿಕಾ (Niharika Konidela) ಅವರು ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು.

niharika konidela husband father reacted about niharika
niharika konidela husband father reacted about niharika

ಆದರೆ ಆ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಹೆಸರು ಮಾಡಲಿಲ್ಲ, ನಿಹಾರಿಕಾ (Niharika Konidela) ಅವರ ಸಿನಿಮಾ ಫ್ಲಾಪ್ ಆಯಿತು. ಅದಾದ ನಂತರ ನಿಹಾರಿಕಾ ಅವರು ಇನ್ನು ಒಂದೆರಡು ಸಿನಿಮಾಗಳಲ್ಲಿ ನಟಿಸಿದರು ಕೂಡ ಆ ಸಿನಿಮಾಗಳು ಸಹ ಯಶಸ್ವಿಯಾಗಲಿಲ್ಲ. ನಂತರ ನಿಹಾರಿಕಾ (Niharika Konidela) ಅವರಿಗೆ ಮದುವೆ ಮಾಡಲಾಯಿತು. ನಾಗಬಾಬು ಅವರು ಗುಂಟೂರಿನ ಮಾಜಿ ಐಜಿ ಜೊನ್ನಲಗಡ್ಡ ಪ್ರಭಾಕರ್ ರಾವ್ (Prabhakar Rao) ಅವರ ಮಗ ಚೈತನ್ಯ ಜೊನ್ನಲಗಡ್ಡ (Chaitanya Jonnalagadda) ಅವರಿಗೆ ಕೊಟ್ಟು ಮದುವೆ ಮಾಡಿದರು. ಈ ಮದುವೆ ಅದ್ಧೂರಿಯಾಗಿ ನಡೆಯಿತು. ಇದನ್ನು ಓದಿ..Aishwarya Rajanikanth: ಇದಪ್ಪ ಅದೃಷ್ಟ ಅಂದ್ರೆ ಯುವ ನಟನ ಜೊತೆ ಡೇಟ್ ಮಾಡುತ್ತಿರುವ ರಜನಿ ಪುತ್ರಿ- ನಿಜಕ್ಕೂ ಮದುವೆ ಆಗ್ತಾರಾ?

ಈ ಮದುವೆಯಲ್ಲಿ ಇಡೀ ಮೆಗಾ ಫ್ಯಾಮಿಲಿ ಸಂಭ್ರಮಿಸಿತ್ತು. ಆದರೆ ಈಗ ನಿಹಾರಿಕಾ (Niharika Konidela) ಮತ್ತು ಚೈತನ್ಯ ಇಬ್ಬರು ಸಹ ವಿಚ್ಚೇದನ ಪಡೆದಿದ್ದಾರೆ ಎನ್ನುವ ಸುದ್ದಿ ಅಧಿಕೃತವಾಗಿಯೇ ಹೊರಬಂದಿದೆ. ಇವರಿಬ್ಬರು ಸೋಷಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದರು, ಹಾಗೆಯೇ ಇಬ್ಬರು ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ, ಇಬ್ಬರು ಜೊತೆಗಿರುವ ಫೋಟೋ ಗಳನ್ನು ಇನ್ಸ್ಟಾಗ್ರಾಮ್ ಇಂದ ಡಿಲೀಟ್ ಮಾಡಿದ್ದರು. ಆಗ ಎಲ್ಲರಿಗೂ ಇವರಿಬ್ಬರ ನಡುವೆ ಏನೋ ಸರಿಯಿಲ್ಲ ಎನ್ನುವ ಅನುಮಾನ ಮೂಡಿದ್ದಂತೂ ನಿಜ..

ಅದೇ ರೀತಿ ಇಬ್ಬರು ಕೂಡ ವಿಚ್ಚೇದನ ಪಡೆದಿದ್ದಾರೆ. ಇದೀಗ ಇವರಿಬ್ಬರು ವಿಚ್ಛೇದನ ಪಡೆದಿರುವ ಬಗ್ಗೆ ಚೈತನ್ಯ ಅವರ ತಂದೆ ಐಜಿ ಪ್ರಭಾಕರ್ ರಾವ್ ಅವರು ಮಾತನಾಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ, “ನಮ್ಮದು ಗೌರವವಿರುವ ಕುಟುಂಬ, ನಿಹಾರಿಕಾ (Niharika Konidela) ಮನೆಗೆ ಬಂದಮೇಲೆ ಹಿರಿಯರಿಗೆ ಗೌರವ ಕೊಡುತ್ತಿರಲಿಲ್ಲ. ಗಂಡನ ಬಗ್ಗೆ ಪ್ರೀತಿ ಇರಲಿಲ್ಲ, ಮನೆಯವರ ಬಗ್ಗೆ ಕಾಳಜಿ ಇರಲಿಲ್ಲ. ಪಬ್, ಕ್ಲಬ್ ಎಂದು ಯಾವಾಗಲೂ ಹೊರಗಡೆ ಸುತ್ತುತ್ತಾ ಇದ್ದಳು. ಆದರೆ ಮೆಗಾ ಫ್ಯಾಮಿಲಿ ಫ್ಯಾನ್ಸ್ ನನ್ನ ಮೇಲೆ ಆರೋಪ ಮಾಡುತ್ತಿರುವುದು.. ಇದನ್ನು ಓದಿ..News: ಮತ್ತೆ ಬಂದಿದೆ ಕೊನೆಯ ಗಡುವು- ಜೂಲೈ 31 ಆಗುವಷ್ಟರಲ್ಲಿ ಈ ಮುಖ್ಯ ಕೆಲಸ ಮುಗಿಸಿ. ಎಲ್ಲವೂ ಹಣಕ್ಕೆ ಸಂಬಂಧಿಸಿದ್ದೇ.

ನನಗೆ ಬೇಸರವಾಗಿದೆ..” ಎಂದು ಹೇಳಿದ್ದಾರೆ ಪ್ರಭಾಕರ್ ರಾವ್. ಅವರು ಸ್ನೇಹಿತರ ಜೊತೆಗೆ ಈ ರೀತಿ ನಿಜಕ್ಕೂ ಹೇಳಿದ್ದಾರ ಎಂದು ಗೊತ್ತಿಲ್ಲ. ಆದರೆ ಈ ಸುದ್ದಿ ವೈರಲ್ ಆಗುತ್ತಿದೆ. ಜೊತೆಗೆ ನಿಹಾರಿಕಾ (Niharika Konidela) ಅವರು ಅತ್ತೆ ಮಾವ ಹಾಕಿದ ಷರತ್ತು ಇಷ್ಟವಾಗದೆ ಗಂಡನಿಂದ ವಿಚ್ಛೇದನ ಪಡೆದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಮೆಗಾ ಫ್ಯಾಮಿಲಿ ಅಭಿಮಾನಿಗಳು ಇದರಿಂದ ಬೇಸರಗೊಂಡಿದ್ದಾರೆ. ಇದನ್ನು ಓದಿ..Google Pay: ಗೂಗಲ್ ಪೇ ಬಳಕೆದಾರರಿಗೆ ಬಂಪರ್ ಆಫರ್ – ಹೀಗೆ ಮಾಡಿದರೆ ಅಕೌಂಟ್ ಗೆ 25000 ಬೀಳುತ್ತದೆ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ.

Comments are closed.