Neer Dose Karnataka
Take a fresh look at your lifestyle.

ತನ್ನನಲ್ಲಿಯೇ ತಪ್ಪನ್ನು ಇಟ್ಟುಕೊಂಡು ಸೋಲಿಗೆ ರೋಹಿತ್ ಶರ್ಮ ಬೆಟ್ಟು ಮಾಡಿದ್ದು ಯಾರ ಕಡೆ ಗೊತ್ತೇ?? ಪಂದ್ಯ ಮುಗಿದ ಮೇಲೆ ಹೇಳಿದ್ದೇನು ಗೊತ್ತೇ??

ಭಾರತ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಹೀನಾಯವಾದ ಸೋಲನ್ನು ಅನುಭವಿಸಿತು. ಭಾರತ ತಂಡಕ್ಕೆ ಕ್ಯಾಪ್ಟನ್ ಗಳು ಬದಲಾಗುತ್ತಾ ಹೋದರು ಕೂಡ ಕೆಲವು ವರ್ಷಗಳಿಂದ ನಾಕೌಟ್ ಹಂತದಲ್ಲಿ ಸೋಲು ಕಾಣುತ್ತಿರುವ ಭಾರತದ ಲಕ್ ಮಾತ್ರ ಬದಲಾಗುತ್ತಿಲ್ಲ. ಈ ವರ್ಷ ರೋಹಿತ್ ಶರ್ಮಾ ಅವರು ಟಿ20 ವಿಶ್ವಕಪ್ ನಲ್ಲಿ ಭಾರತ ಗೆಲ್ಲುವ ಹಾಗೆ ಎಲ್ಲರನ್ನು ಸಪೋರ್ಟ್ ಮಾಡಿ ಕ್ಯಾಪ್ಟನ್ಸಿಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅದೆಲ್ಲವೂ ಈಗ ಸುಳ್ಳಾಗಿದೆ. ಸೆಮಿಫೈನಲ್ಸ್ ಪಂದ್ಯದಲ್ಲಿ ಯಾರು ಊಹಿಸದ ಹಾಗೆ ಹೀನಾಯವಾದ ಸೋಲು ಕಂಡಿದೆ ಭಾರತ.

ಮೊದಲ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ಅವರು ಕೂಡ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ, 26 ರನ್ ಗಳಿಸಿ ಔಟ್ ಆದರು. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡ 168 ರನ್ ಗಳ ಟಾರ್ಗೆಟ್ ನೀಡಲು ಸಾಧ್ಯವಾಯಿತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡದ ಬೌಲಿಂಗ್ ಪ್ರದರ್ಶನ ಕಳಪೆ ಪ್ರದರ್ಶನದಿಂದ ತಂಡ ಸೋತಿತು ಎಂದು ಹೇಳಬಹುದು. ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಅವರು ಮಾತನಾಡಿದ್ದು, ಈ ಸೋಲಿಗೆ ಬೌಲರ್ ಗಳು ಕಾರಣ ಎಂದು ಹೇಳಿದ್ದಾರೆ..

“ಈ ಮ್ಯಾಚ್ ನ ಫಲಿತಾಂಶ ನಿರಾಸೆ ತಂದಿದೆ. ಮೊದಲ ಇನ್ನಿಂಗ್ಸ್ ಕೊನೆಗೆ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೆವು. ನಮ್ಮ ತಂಡದ ಬೌಲಿಂಗ್ ಚೆನ್ನಾಗಿರಲಿಲ್ಲ. 16 ಓವರ್ ಗಳಲ್ಲಿ ಪಂದ್ಯ ಗೆಲ್ಲುವ ಮ್ಯಾಚ್ ಇದಾಗಿರಲಿಲ್ಲ. ಒತ್ತಡ ಎದುರಿಸಲು ಕೆಲವರಿಗೆ ಕಷ್ಟವಾಗುತ್ತಿದೆ. ಐಪಿಎಲ್ ನಲ್ಲಿ ಒತ್ತಡ ಪರಿಸ್ಥಿತಿ ಗಳನ್ನು ಎದುರಿಸಿದ್ದಾರೆ. ನಾಕೌಟ್ ಪಂದ್ಯಗಳು ಬಂದಾಗ ಒತ್ತಡಕ್ಕೆ ಒಳಗಾಗುತ್ತಿದ್ದಾರೆ, ಒತ್ತಡವನ್ನು ಎದುರಿಸೋದು ಹೇಗೆ ಅಂತ ಹೇಳಿಕೊಡೋದಕ್ಕೆ ಆಗಲ್ಲ. ಇಲ್ಲಿ ಒತ್ತಡ ಎದುರಿಸುವುದು ಬಹಳ ಮುಖ್ಯ. ನಾವು ಉತ್ತಮವಾಗಿ ಆರಂಭ ಪಡೆದುಕೊಂಡರು ಸಹ, ಉದ್ವೇಗಕ್ಕೆ ಒಳಗಾದೆವು. ಇಂಗ್ಲೆಂಡ್ ನ ಆರಂಭಿಕ ಆಟಗಾರರಿಗೆ ಕ್ರೆಡಿಟ್ ಕೊಡಬೇಕು..” ಎಂದು ಹೇಳಿದ್ದಾರೆ. ಈ ರೀತಿ ಹೇಳಿ, ಬೌಲರ್ ಗಳನ್ನು ದೂಷಿಸಿದ್ದಾ

Comments are closed.