Neer Dose Karnataka
Take a fresh look at your lifestyle.

Shravana Remedies: ಬರುತ್ತಿದೆ ಶ್ರಾವಣ- ನೀವು ಶಿವನ ಕೃಪೆ ಪಡೆಯಲು ಈ ಚಿಕ್ಕ ಕೆಲಸ ಮಾಡಿ ಸಾಕು- ಹಣ, ಅದೃಷ್ಟ ನಿಮ್ಮದೇ ಫಿಕ್ಸ್.

Shravana Remedies: ಶ್ರಾವಣ ಮಾಸ (Shravana Remedies) ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಶ್ರಾವಣ ಮಾಸದಲ್ಲಿ ಭಗವಾನ್ ಶಿವನನ್ನು ಆರಾಧಿಸಲಾಗುತ್ತದೆ. ಶಿವನ ಆರಾಧನೆ ಮಾಡಿ, ಶಿವನಿಗೆ ವಿಶೇಷವಾದ ಪೂಜೆಯನ್ನು ಮಾಡಿ, ಶಿವನ ಕೃಪೆ (Shravana Remedies) ಪಡೆಯಬೇಕು ಎಂದು ಬಯಸುತ್ತಾರೆ. ಸಾಕಷ್ಟು ವ್ರತ, ಪೂಜೆಗಳನ್ನು ಸಹ ಮಾಡುತ್ತಾರೆ. ಇನ್ನು ಶ್ರಾವಣ ಶನಿವಾರದ (Shravana Remedies) ದಿನವನ್ನು ಶನಿದೇವರಿಗಾಗಿ ಮೀಸಲಾಗಿ ಇಡಲಾಗಿದೆ.

ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಿರುವುದು ಏನು ಎಂದರೆ, ಶನಿದೇವರು ಶಿವನ ಶಿಷ್ಯ ಎಂದು ಹೇಳುತ್ತಾರೆ. ಶ್ರಾವಣ ಮಾಸದಲ್ಲಿ ಶನಿದೇವರನ್ನು ಪೂಜೆ ಮಾಡುವುದರಿಂದ, ಶಿವನ ಕೃಪೆ ಕೂಡ ಸಿಗುತ್ತದೆ ಎಂದು ಹೇಳುತ್ತಾರೆ. ಶ್ರಾವಣ ಮಾಸದಲ್ಲಿ ಶನಿದೇವರನ್ನು ಪೂಜಿಸುವುದರಿಂದ ಶನಿದೇವರ ಧೈಯಾ, ಸಾಡೇಸಾತಿ ಮತ್ತು ಮಹಾದಶಾ ವೇಳೆಯಲ್ಲಿ ಏನು ತೊಂದರೆ (Shravana Remedies) ಆಗುವುದಿಲ್ಲ ಎನ್ನುವ ನಂಬಿಕೆ ಇದೆ. ಶನಿವಾರದ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಶನಿದೇವರ ಕೃಪೆ ನಿಮ್ಮ ಮೇಲಿರುತ್ತದೆ. ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಇದನ್ನು ಓದಿ..Mysore Bangalore Expressway: ಕೊನೆಗೂ ಚಾಲಕರಿಗೆ ಬುದ್ದಿ ಕಲಿಸಲು ಮುಂದಾದ ಪೊಲೀಸರು- ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೆ ನಲ್ಲಿ ಬಾರಿ ಬದಲಾವಣೆ ಜನ ಸುಸ್ತೋ ಸುಸ್ತು.

*ಒಂದು ವೇಳೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಶನಿದೇವರ ಸಾಡೇಸಾತಿ, ಧೈಯಾ, ಮಹಾದಶಾ ಸಮಯ ಹೊಂದಿದ್ದರೆ, ಈ ಪರಿಣಾಮಗಳಿಂದ ಮುಕ್ತಿ ಪಡೆಯಲು, ಶ್ರಾವಣ ಶನಿವಾರದ ದಿನ ಶಿವನ ದೇವಸ್ಥಾನಕ್ಕೆ ಹೋಗಿ, ಸಾಸಿವೆ ಎಣ್ಣೆಯನ್ನು ಬಳಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಹಾಗೆಯೇ ಶ್ರಾವಣ ಶನಿವಾರದ ದಿನ ಉಪವಾಸ ಮಾಡಿ. ಇದರಿಂದ ನೀವು ಕಷ್ಟಗಳಿಂದ ಪರಿಹಾರ ಪಡೆಯಬಹುದು (Shravana Remedies).

*ಒಂದು ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿಲ್ಲದೆ ಹೋದರೆ, ಎಷ್ಟೇ ಕಷ್ಟಪಟ್ಟರು ಸಹ ನಿಮ್ಮ ಸ್ಥಿತಿ ಚೆನ್ನಾಗಿಲ್ಲ ಎಂದು ಅನ್ನಿಸುತ್ತಿದ್ದರೆ., ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಹೋದರೆ. ಶ್ರಾವಣ ಶನಿವಾರದ ದಿನ, ಬೇವಿನ ಮರದಲ್ಲಿ ಹವನ ಮಾಡಿ, ಈ ರೀತಿ ಮಾಡಿದರೆ ನಿಮ್ಮ ಹಣಕಾಸಿನ ಸ್ಥಿತಿಗೆ ಪರಿಹಾರ ಸಿಗುತ್ತದೆ. ಮನೆಯಲ್ಲಿ ಯಾವುದೇ ಕಾರಣಕ್ಕೂ ಹಣಕಾಸಿನ ಸಮಸ್ಯೆ ಬರುವುದಿಲ್ಲ (Shravana Remedies). ಇದನ್ನು ಓದಿ..Business Idea: ಮಳೆಗಾಲದಲ್ಲಿ ಬೆಸ್ಟ್ ಬಿಸಿನೆಸ್- ನೋಡಿ, ಒಮ್ಮೆ ಟ್ರೈ ಮಾಡಿ ಲಾಸ್ ಅನ್ನೋದೇ ಇಲ್ಲ. ಬಂಡವಾಳ ಕೂಡ ಕಡಿಮೆ, ಲಾಭ ಮಾತ್ರ ಕಡಿಮೆ

*ಒಂದು ವೇಳೆ ನಿಮ್ಮ ಹಣ ಎಲ್ಲಿಯಾದರೂ ಸಿಕ್ಕಿ ಹಾಕಿಕೊಂಡಿದ್ದರೆ, ಆ ಹಣ ನಿಮ್ಮ ಹತ್ತಿರ ವಾಪಸ್ ಬರಬೇಕು ಎಂದರೆ ನೀವು ಈ ಪರಿಹಾರವನ್ನು ಅನುಸರಿಸಬಹುದು. ಒಂದು ಕಬ್ಬಿಣದ ಪಾತ್ರೆ ತೆಗೆದುಕೊಂಡು, ಅದರ ಒಳಗೆ ಸಾಸಿವೆ ಎಣ್ಣೆಯಿಂದ ಓಂ ಪ್ರಾಣ್ ಪ್ರಿಂ ಪ್ರೌನ್ ಸೆಃ ಶನೈಶ್ಚರಾಯ ನಮಃ ಮಂತ್ರವನ್ನು 11 ಸಾರಿ ಜಪಿಸಿ. ಬಳಿಕ ಈ ಬಟ್ಟಲನ್ನು ದಾನ ಮಾಡಬೇಕು, ಇದರಿಂದ ನಿಮ್ಮ ಹಣ ವಾಪಸ್ ಬರುತ್ತದೆ (Shravana Remedies). ಇದನ್ನು ಓದಿ..Flipkart Loan: ಅಗತ್ಯ ಬಿದ್ದಾಗ ದಿಡೀರ್ ಎಂದು 30 ಸೆಕೆಂಡ್ ನಲ್ಲಿ ಫ್ಲಿಪ್ ಕಾರ್ಟ್ ಕೊಡುತ್ತಿದೆ 5 ಲಕ್ಷ ಸಾಲ- ಅದು ಹೆಚ್ಚಿನ ದಾಖಲಾತಿ ಇಲ್ಲದೆ. ಹೀಗೆ ಪಡೆಯಿರಿ.

Comments are closed.