Neer Dose Karnataka
Take a fresh look at your lifestyle.

Horoscope: ಕೊನೆಗೂ ನಿರ್ಮಾಣವಾಯ್ತು ಮಹಾಯೋಗ: 12 ವರ್ಷಗಳ ನಂತರ ಅದೃಷ್ಟ ಬಂದು ಶ್ರೀಮಂತರಾಗುತ್ತಿರುವುದು ಯಾವ ರಾಶಿಯವರು ಗೊತ್ತೇ?

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುಗ್ರಹಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ. ಇದೀಗ ಗುರು ಗ್ರಹವು 12 ವರ್ಷಗಳ ನಂತರ ಏಪ್ರಿಲ್ 22ರಂದು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಗೆ ಪ್ರವೇಶ ಮಾಡುತ್ತಿದೆ. ಇದರಿಂದ 12 ವರ್ಷಗಳ ಬಳಿಕ ಮಹಾಯೋಗ ರೂಪುಗೊಳ್ಳುತ್ತಿದ್ದು, ಇದರ ಪ್ರಯೋಜನ ಪಡೆದು ಶ್ರೀಮಂತರಾಗುವ ರಾಶಿಗಳು ಯಾವ್ಯಾವ ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಈ ರಾಜಯೋಗದಿಂದ ಮಿಥುನ ರಾಶಿಯವರಿಗೆ ಹೆಚ್ಚು ಪ್ರಯೋಜನ ಮತ್ತು ಲಾಭ ಸಿಗುತ್ತದೆ. ಅದೃಷ್ಟ ನಿಮ್ಮ ಜೊತೆಗಿರಲಿದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ..ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ.

ಇದನ್ನು ಓದಿ: Astrology: ನೀವು ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಬೇಕು ಎಂದರೆ, ಈ ಕೆಲಸಗಳಿಂದ ದೂರವಿರಿ. ಏನು ಮಾಡಬಾರದು ಗೊತ್ತೆ?

ತುಲಾ ರಾಶಿ :- ಈ ರಾಶಿಯವರಿಗೆ ಮಹಾಯೋಗವು ಅತ್ಯಂತ ಅದ್ಭುತವಾದ ಶುಭ ತರುತ್ತದೆ. ಕೆಲಸದಲ್ಲಿ ಬಡ್ತಿ ಪಡೆಯುತ್ತೀರಿ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ. ಆದಾಯಕ್ಕೆ ಹೊಸ ಮೂಲಗಳು ಸಿಗುತ್ತದೆ, ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ.

ಕರ್ಕಾಟಕ ರಾಶಿ :- ರಾಜಯೋಗದಿಂದ ಈ ರಾಶಿಯವರಿಗೆ ಬಹಳಷ್ಟು ಒಳ್ಳೆಯ ಸುದ್ದಿಗಳು ಕೇಳಿ ಬರುತ್ತದೆ. ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ. ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಆದಾಯಕ್ಕೆ ಹೊಸ ಮೂಲಗಳು ಸೃಷ್ಟಿಯಾಗುತ್ತದೆ.

ಇದನ್ನು ಓದಿ: Astrology: ಇನ್ನು ಒಂದು ವರ್ಷ ಈ ರಾಶಿಗಳನ್ನು ಮುಟ್ಟೋಕೆ ಕೂಡ ಆಗಲ್ಲ; ಏನೇ ಮಾಡಿದರೂ ಜಯ ಖಂಡಿತಾ; ಬರೆದು ಇಟ್ಕೊಳಿ ಇವರೇ ಕಿಂಗ್.

ಕನ್ಯಾ ರಾಶಿ :- ಈ ಮಹಾಯೋಗ ಕನ್ಯಾ ರಾಶಿಯವರಿಗೆ ವರದಾನದ ಹಾಗೆ ಇರುತ್ತದೆ. ಈ ವೇಳೆ ನೀವು ಮಾಡುವ ಎಲ್ಲ ಕೆಲಸಗಳಲ್ಲೂ ನಿಮಗೆ ಒಳ್ಳೆಯದಾಗುತ್ತದೆ. ದಾಂಪತ್ಯ ಜೀವನ ಬಹಳ ಚೆನ್ನಾಗಿರುತ್ತದೆ. ಸಮಾಜದಲ್ಲಿ ನಿಮ್ಮ ಘನತೆ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ..

ಮೀನ ರಾಶಿ :- ಇವರಿಗೆ ರಾಜಯೋಗವು ಹೆಚ್ಚು ಲಾಭ ತರುತ್ತದೆ. ಹಣಕಾಸಿನ ವಿಚಾರದಲ್ಲಿ ಲಾಭ, ಬ್ಯುಸಿನೆಸ್ ಮಾಡುತ್ತಿರುವವರಿಗೆ ದೊಡ್ಡ ಡೀಲ್ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಈ ವೇಳೆ ನಿಮಗೆ ಸಮೃದ್ಧಿ ಸಂತೋಷ ಇರುತ್ತದೆ.

ಇದನ್ನು ಓದಿ: TATA: ದೇಶವೇ ಮೆಚ್ಚಿರುವ ಟಾಟಾ ಕಂಪನಿ ಲೋಗೋ ಯಾಕೆ ನೀಲಿ ಬಣ್ಣದಲ್ಲಿ ಇದೆ ಗೊತ್ತೇ? ಇದರ ಹಿಂದಿರುವ ಕಾರಣವೇನು ಗೊತ್ತೇ?

Comments are closed.